Organ Donation Drive
3 ನೇತ್ರಾಧಾನಿಗಳ ಚರಣದಡಿ ನಾವು.. ತಿಥಿ ಊಟ ಸವಿದ ಬಳಿಕ. ಹಾರಗದ್ದೆಯ ಸಹೋದರ ರಮೇಶ್ ಅವರ ತಾಯಿ ತಂದೆ ಚಿಕ್ಕಪ್ಪ ವಯೋಸಹಜ ಖಾಯಿಲೆಯಿಂದ ಒಂದೇ ವಾರದಲ್ಲಿ ಮೃತಪಟ್ಟಿದ್ದು.. ನೋವಿನಲ್ಲಿಯೂ ಮೂವರದು ನೇತ್ರಾಧಾನ ಮಾಡಿಸಿ ಜಗಕೆ ಮಾದರಿಯಾಗಿದ್ದಾರೆ.. ನೇತ್ರಾದಾನ ಕಾಯಕದಲ್ಲಿ ಜೊತೆಯಾದದ್ದು
Jigani Ramakrishna ನೇತ್ರಾಧಾನಿಗಳು ಚಿರಂಜೀವಿಗಳು ಅವರಿಗೆ ಸಾವಿಲ್ಲ.. ತೀರಿಕೊಂಡದ್ದು 3ಜನಾ.. ಇಂದು ಅವರ ಕಣ್ಣುಗಳು ಕಣ್ಣೂಕಾಣದ 6ಜನರ ಬಾಳಲ್ಲಿ ಹೊಸಬೆಳಕು ನೀಡಿ ಪ್ರಪಂಚ ನೋಡಲು ಸಾಧ್ಯವಾಗಿದ್ದಾರೆ.. ಪ್ರಣಾಮಗಳು